Becoz Dr BRA know samvidhan was written by 300 subject experts commetty, not according to his idea, several brahmins contrubuted their ideas hw dont want to accept it & Dr BRA was participated in freedom fight, he never had one lathi etu from british not jailed a single day but become national leader by our shudra community
ಬಹಳ ಒಳ್ಳೆಯ ಮಾತು..ಇಂತಹ ನಿಜವಾದ ಮಾತುಗಳು ನಮ್ಮ ಯುವಕರಿಗೆ ಅರ್ಥ ಆಗಲ್ಲ, ಅವರಿಗೆ ಕೋಮು ದ್ವೇಷದ ಮಾತುಗಳೇ ಇಷ್ಟ.ನಿನ್ನೆಯ ದಿನ ಮಡಿಕೇರಿಯಲ್ಲಿ ಮೊಗೇರ ಸಂಘದ ವತಿಯಿಂದ ನಿವೇಶನಕ್ಕಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬ್ಯಾನರ್ ನಲ್ಲಿ ಹಾಕಿದ ವಿಚಾರಕ್ಕಾಗಿ ಜಗಳವಾಡಿದರು.ಅಂತಹ ಯುವಕರು ಇರುವ ಸಮಾಜ ನಮ್ಮದು...
✊✊✊✊🙏🙏🙏🙏ಜೈ ಭೀಮ್ ಗುರೂಜಿ ಅವರ ಭಾಷಣವನ್ನು ಕೇಳಿದಂತ ಸಮಸ್ತ ನನ್ನ ಮಾದಿಗ ಸಮಾಜದ ಬಂಧುಗಳು ಈಗಲಾದರೂ ಎಚ್ಚೆತ್ತುಕೊಳ್ಳಿ ಮಾದಿಗ ಸಮಾಜ ಇನ್ನೂ ನಿದ್ದೆಯ ಮಂಪರಿನಲ್ಲಿ ಇದೆನಮಗೆ ಸ್ವತಂತ್ರ ಬಂದು 78 ವರ್ಷಗಳಾದರೂ ಇನ್ನೂ ದೇವರು ದಿಂಡರು ದೆವ್ವ ಪಿಚಾಚಿ ಗಳೆಂದು ಪೂಜೆಗಳನ್ನು ಮಾಡಿಕೊಂಡು ತಮ್ಮ ಜೀವನವನ್ನುಹಾಳುಮಾಡಿಕೊಳ್ಳುತ್ತಿದ್ದಾರೆದಯವಿಟ್ಟು ಇಂತಹ ಮೂಢನಂಬಿಕೆಗಳಿಂದ ಹೊರಗೆ ಬಂದು ತಮ್ಮ ಮಕ್ಕಳಿಗೆ ವಿದ್ಯೆಕಲಿಸುವುದರಲ್ಲಿ ಮುಂದಾಗಿ ನಿಮ್ಮ ಮಕ್ಕಳ ಜೀವನವನ್ನು ನೀವೇ ರೂಪಿಸಬೇಕುನಿಮ್ಮ ಮಕ್ಕಳನ್ನು ಚಪ್ಪಲಿ ಉಳಿಯುವುದರಲ್ಲಿ ತಮಟೆಯ ಹೊಡೆಯುವುದರಲ್ಲಿ ಇಂತಕೆಲಸಗಳಿಗೆ ತೊಡಗಿಸಿ ಅವರ ಜೀವನವನ್ನು ಕತ್ತಲು ಮಾಡಬೇಡಿ ಓ ನನ್ನ ಮಾದಿಗ ಸಮಾಜದ ಬಂಧುಗಳೇ ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾವಂತರಾಗಿಜೈ ಭೀಮ್ ಜೈ ಬುದ್ಧಾಯ ಜೈ ಬಸವಣ್ಣ ಜೈ ಜೈ ಕರ್ನಾಟಕ✊✊✊✊✊✊🙏🙏🙏🙏🙏🙏🙏🙏🙏🙏💐💐💐💐
ನಮ್ಮ ಮಾದಿಗ ಸಮಾಜದ ಜನರು ಈಗಲಾದರೂ ಬುದ್ಧಿ ಕಲಿತುಕೊಂಡು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಬೇಕು, ಈ ರಾಜ್ಯದಲ್ಲಿರುವ ನಮ್ಮ ವಿರೋಧಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಜೈ ಬಿಮ್ ಜೈ ಕರ್ನಾಟಕ
ಬಾರಿ ಮಾದಿಗ ಸಮಾಜ ಮಾತ್ರ ಅಲ್ಲಾ ತಮ್ಮ SC 102 ಜಾತಿ S T 52 ಜಾತಿ ಪಂಗಡಾದವರಿಗು ಅರ್ಥ ಆಗ್ಬೇಕು ತಮ್ಮ ಅಜ್ಞಾನ ದಿಂದ ವಿಜ್ಞಾನ ಕಡೆಗೆ ಬರ್ಬೇಕು ದೇವ್ರು ಅನ್ನೊ ಭಯಾ ಇಂದ ವಿಮುಕ್ತಿ ಆಗ್ಬೇಕು pls ಎಲ್ಲ ಅರ್ಥ ಮಾಡ್ಕೊಳ್ಳಿ
ನಿಜವಾದ ಮಾನವನಾಗಿರುವರಿಗೆ ಮಾತ್ರ ಸ್ವಾಮಿ ಜೀ ಮಾತುಗಳು ಅರ್ಥವಾಗುತ್ತವೆ ರೀ 75, ವರ್ಷ ಸ್ವಾತಂತ್ರ ಬಂದಾಯಿತು ಇನ್ನು ಸಮಾನತೆ ಬಂದಿಲ್ಲ ಯಾಕೆ ಬಾಬಾ ಸಾಹೇಬರ ಕಳಕಳಿ ಪ್ರತಿಯೊಬ್ಬರು ಅರಿತುಕೊಳ್ಳಲೇ ಬೇಕು ಆಗ ಸುಭದ್ರ ಭಾರತ ಮತ್ತು ಬಾಬಾ ಸಾಹೇಬರ ಕನಸು ನನಸಾಗುತ್ತಿರೀ ಸ್ವಾಮಿಜಿಯವರಿಗೆ ನನ್ನ ಬಂಬಲ
ದಲಿತಪರ ಸಮನ್ವಯ ಸಮಿತಿ ನಮ್ಮಲ್ಲಿರತಕ್ಕಂತ ಭಿನ್ನ ಮೇಷಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ವೋಟಿನ ಮಹತ್ವ ತಿಳಿದುಕೊಂಡಾಗ ಹಣ ಹೆಂಡಕ್ಕೆ ಮಾರುಹೋಗದೆ ಎಸ್ ಸಿ ಎಸ್ ಟಿ ಒಗ್ಗಟ್ಟಿನಿಂದ ನಾನು ಮೇಲು ನೀನು ಮೇಲು ನಮ್ಮ ನಮ್ಮಲ್ಲಿನ ಒಳ ಜಗಳದಿಂದ ಹೊರಬಂದು ಬುದ್ಧಿಜೀವಿಗಳಿಗೆ ಹಿರಿಯರಿಗೆ ಬೆಲೆ ಕೊಟ್ಟು ಒಗ್ಗಟ್ಟಿನ ಚುನಾವಣೆ ಸಂವಿಧಾನದ ಉಳಿವಿಗಾಗಿ 2023 ವಿಧಾನಸಭಾ ಬಿಜೆಪಿಯನ್ನು ಭ್ರಷ್ಟಾಚಾರದಿಂದ ಜನರ ರಕ್ತವನ್ನು ಇರುವ ಸರಕಾರವನ್ನು ತೊಲಗಿಸಿದಾಗ ಮಾತ್ರ ನಮ್ಮ ಸಂವಿಧಾನ ಉಳಿಯಲು ಅಂಬೇಡ್ಕರ್ ಹಾಕಿಕೊಟ್ಟ ಸರ್ವಜಾತಿಯ ಸಮಾನತೆಯ ತೋಟದಂತೆ ಎಲ್ಲಾ ಸಮಾಜದಲ್ಲೂ ಸಹ ಬಾಳ್ವಿಯಿಂದ ನೆಮ್ಮದಿಯ ಜೀವನ ಶಿಕ್ಷಣ ಸಂಘಟನೆ ಹೋರಾಟದಿಂದ ಮನುವಾದ ಮೌಡ್ಯವನ್ನು ತೊಲಗಿಸಿ ಓಟಿನ ಮಹತ್ವ ಸ್ವಾಭಿಮಾನದ ಜೀವನ ಬದುಕಲು ಸಾಧ್ಯ ಇದು ಪರಿವರ್ತನೆ ಜಗದ ನಿಯಮವಾಗಬೇಕು ಶ್ರೀ ಮಾನ್ಯ ಜ್ಞಾನಪ್ರಕಾಶ್ ಸರ್ ಭಾಷಣದಂತೆ ದಲಿತ ಪರ ಜನರು ಒಗ್ಗಟ್ಟಿನಿಂದ ಓಟಿನ ಮೂಲಕ ಒಗ್ಗಟ್ಟು ತೋರಿಸಿದ ಕಾನೂನು ಪ್ರಜಾಪ್ರಭುತ್ವ ಸಂವಿಧಾನ ಉಳಿಸುವ ನಮ್ಮೆಲ್ಲರ ಹಕ್ಕು. ಜೈ ಭೀಮ್ ನಮೋ ಬುದ್ಧಾಯಿ
100% true Sir wonderful motivational speech by the swamiji.i bow my head to indian constitution written by Dr Babasaaheb Ambedkar.Thank you swamiji for your wonderful speech.
Hatsup Dnyana prakash swamiji, for your heart provoking speach.i kindly request you conduct your thought provoking speeches atleast in each taluk and district places,which may ceate an awareness perticlarly in Sc and st and other minor communities!
respected swamiji, i really proud about your words, Swamiji you are the motivator of present genration, respected swamiji think INDIA is a huge country around 150+ crore peoples are living in this country such a huge country how come its possible to expose your words swamiji, Respected swamiji here only need an action not speech. I think around future 5 years 50 lakhs peoples are watch its quite doubt its my opinion Basavaraj
ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ! ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ, ಗಾಹೇ ತವ ಜಯಗಾಥಾ. ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ! ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ! ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ, ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ! ಜಯವಾಗಲಿ.
ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರ ಏನು? ಈ ಹಿನ್ನಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಎಷ್ಟು ಬಾರಿ ಜೈಲಿಗೆ ಹೋಗಿದ್ದಾರೆ? ಬ್ರಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಅಥವಾ ಭಾರತ ಬಿಟ್ಟು ಹೋಗಲು ಅಂಬೇಡ್ಕರ್ ಸಂವಿಧಾನ ರಚಿಸುವುದಾದರೆ ಮಾತ್ರ ಅಂತ ಹೇಳಿದ್ದರೇನು? ಸ್ವಾತಂತ್ರ್ಯ ಬಂದಾಗ ದೇಶದ ಕೆಲವೊಂದು ಮಹತ್ವ ವಿಚಾರಗಳಲ್ಲಿ ನಿರ್ಧಾರ ತೆಗೆದು ಕೊಳ್ಳಲು ಇದ್ದವರಲ್ಲಿ ಹೆಚ್ಚಿನವರು ಮೇಲ್ವರ್ಗಕ್ಕೆ ಸೇರಿದ್ದರೂ ಕೂಡ ಅಂಬೇಡ್ಕರ್ ಸಂವಿಧಾನ ರಚಿಸುವುದನ್ನು ಯಾರಾದರೂ ತಡೆಯ ಬಹುದಿತ್ತು ! ಯಾರಾದರೂ ತಡೆದರೇನು? ಸ್ವತಃ ಪಟೇಲ್ ಗಾಂಧೀ ಕಾನೂನು ಪದವಿ ದಾರರಾಗಿದ್ದರು ಕೂಡ ಆ ಪ್ರಯತ್ನಕ್ಕೆ ಕೈ ಹಾಕಲಿಲ್ಲ. Summa summa ಜಾತಿ ನಿಂದನೆ ಕೇಸ್ ಹಾಕೋಕೆ ಮಾತ್ರ ಸಂವಿಧಾನ ಬಳಸುತ್ತಿದ್ದೀರಾ ಆ ಮೂಲಕ ಸಂವಿಧಾನ ಉಳಿಸಬಹುದೇನು ? ದಲಿತರಿಗೆ ಈಗೇನಾದರೂ ಅನ್ಯಾಯ ಆಗುತಿದ್ದರೆ ಅದು ನಿಮ್ಮವರಿಂದಲೇ ಹೊರತು ಬೆರೆಯವರಿಂದಲ್ಲ ತಿಳ್ಕೊಳ್ಳಿ ಕೆಲ ದಲಿತ ಲೀಡರ್ಸ್ ಇಡೀ ದಲಿತ ಸಮುದಾಯವನ್ನೇ ದಾರಿ ತಪ್ಪಿಸುತ್ತಿದೆ ಅದು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬೇಡಿ .ಅಂಬೇಡ್ಕರ್ ತುಂಬಾ ಒಳ್ಳೆಯ ಹಾಗೂ ವಿಶಾಲ ವಿಶಾಲ ಮನೋವಾದಿ ಮುಸ್ಲಿಂ ಬಗ್ಗೆ ಮೀಸಲಾತಿಯ ಬಗ್ಗೆ ಅವರಿಗಿದ್ದಕಲ್ಪನೆ ಎಲ್ಲಾ ಕಾಲಕ್ಕೂ ಪ್ರಸ್ತುತ ಸುಮ್ನೆ ಅವ್ರ ಆದರ್ಶಗಳನ್ನೆಲ್ಲ ಕೊಂದು ಕೇವಲ ಅವರ ಹೆಸರನ್ನು ಅವರ ಮೂರ್ತಿಯ ಮೂಲಕ ಬದುಕಿಸಿಟ್ಟು ನಿಮ್ಮ ಮನೆಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರ .
Sir Ambedkar is not one person who wrote He is a chairman or prasident of constitution committee He tells all are equal in constitution one is Hindu law & another is Mohamadan law Richer & poorer become poorer Only Rich & politicians are get Indipendence Bring Ashoka chakravarthy policy and Chanakya policy My INDIA becomes Top in the world Jai Nethaji Jai Hind
ತುಂಬಾ ಅರ್ಥಪೂರ್ಣವಾದ ವಿಚಾರ ಮಂಡನೆ ಗುರೂಜಿ..🙏🙏👌👌
ಸ್ವಾಮಿಗಳೇ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐💐🙏🙏🙏🙏🙏 ನೀವು ಸತ್ಯವನ್ನೇ ಹೇಳುತ್ತಿರುವಿರಿ. ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐👍🙏🙏🙏🙏🙏🙏
ತುಂಬಾ ಅದ್ಭುತ ಅರ್ಥಗರ್ಭಿತ ಮಾತುಗಳು ಸ್ವಾಮೀಜಿ.
ಧನ್ಯವಾದಗಳು
ತುಂಬಾ ಚೆನ್ನಾಗಿದೆ ಪ್ರವಚನ ಗುರೂಜಿ ಧನ್ಯವಾದ ಸಾಧು ಸಾಧು ಸಾಧು🙏🙏🙏🌷🌷🌷
ದಯವಿಟ್ಟು ಎಲ್ಲರು ಎಚ್ಚತುಕೊಳ್ಳಿ ಯಂತಹ ಸುಂದರವಾದ ಭಾಷಣ ಗುರುಗಳೇ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್ 🙏🙏
ಸಂವಿಧಾನ ಜೀವಂತವಾಗಿ ಉಳಿಸಿ ಬೆಳೆಸುವ ಮೂಲಕ ಅಭಿವೃದ್ಧಿ,ಜಾಗೃತಿಗೆ ಮುಂದಾಗೋಣ.ಜ್ಞಾನ ಪ್ರಕಾಶ್ ಸ್ವಾಮಿಜಿಯವರಿಗೆ ಹೃದಯ ಪೂರ್ವಕ ವಂದನೆಗಳು
Becoz Dr BRA know samvidhan was written by 300 subject experts commetty, not according to his idea, several brahmins contrubuted their ideas hw dont want to accept it & Dr BRA was participated in freedom fight, he never had one lathi etu from british not jailed a single day but become national leader by our shudra community
@@shankanaada8430 thika muchhu gaandu
ಸಂವಿದಾನ ಕ್ಕಾಗಿ ಸದಾ ಹೋರಾಡುತ್ತಿರುವ ನಮ್ಮ ಸ್ವಾಮೀಜಿಗೆ ಯಾವಾಗಲು ನನ್ನ ಬೆಂಬಲವಿರುತ್ತದೆ.. ಜೈಸ್ವಾಮಿಜಿ .
4:02
🎉❤ ..
ಭಾರತದ ಸಂವಿಧಾನ ಉಳಿಸಿ ಬೆಳೆಸುವುದೇ ಭಾರತೀಯರ ಕರ್ತವ್ಯ.. ಜೈ ಭೀಮ ಜೈ ಜೈ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ವಂದನೆಗಳು.. 🙏🌹🌹🙏
ಜ್ ಬೀ ಮ್ ವಿಶ್ವ ರತ್ನ ಅಂಬೇಡ್ಕರ್
ಬಹಳ ಒಳ್ಳೆಯ ಮಾತು..ಇಂತಹ ನಿಜವಾದ ಮಾತುಗಳು ನಮ್ಮ ಯುವಕರಿಗೆ ಅರ್ಥ ಆಗಲ್ಲ, ಅವರಿಗೆ ಕೋಮು ದ್ವೇಷದ ಮಾತುಗಳೇ ಇಷ್ಟ.ನಿನ್ನೆಯ ದಿನ ಮಡಿಕೇರಿಯಲ್ಲಿ ಮೊಗೇರ ಸಂಘದ ವತಿಯಿಂದ ನಿವೇಶನಕ್ಕಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬ್ಯಾನರ್ ನಲ್ಲಿ ಹಾಕಿದ ವಿಚಾರಕ್ಕಾಗಿ ಜಗಳವಾಡಿದರು.ಅಂತಹ ಯುವಕರು ಇರುವ ಸಮಾಜ ನಮ್ಮದು...
CT ex
ಒಳ್ಳೆಯ ಸಂದರ್ಭದಲ್ಲಿ ಉತ್ತಮ ಭಾಷಣ ಗುರುಗಳೇ...
ಸತ್ಯ ವಾದ ಮಾತು ಸ್ವಾಮಿ ಜೈ ಬೀಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
❤🌹🙏 ಆಹಾ ಎಂಥಾ ಅದ್ಭುತ , ಅದ್ಭುತವಾದ ತಿಳುವಳಿಕೆ ನೀಡಿದ್ದೀರಿ ಸ್ವಾಮಿಗಳೇ, ನಮಃ, 🙏🙏🙏🌹🌹👍👍🕯️🕯️
ಸತ್ಯವಾದ ಮಾತುಗಳು ಸ್ವಾಮೀಜಿ ಜೈ ಭೀಮ್ 💙💙💙
ಅತ್ಯುತ್ತಮ ಭಾಷಣ ಮಾಡಿದ ಬುದ್ಧಿಜೀವಿಗೆ ಭೀಮ ವಂದನೆಗಳು
ಸರ್ ಸಂವಿದಾನವನ್ನು ಕಾಪಾಡಿ ಶ್ವಾ ಮಿಜಿ ನಾವು ನಿಮ್ಮ ಹಿಂದೆ ಇದೇವಿ 🙏🙏🙏🙏q🙏
Avra jothe erod ashte alla avra kelsana navu madi avrra kelsa kammi madbeku
Avru kapadadali yellaru kapada beku guruve adu nam yellara hakku
ಜೆ Q
✊✊✊✊🙏🙏🙏🙏ಜೈ ಭೀಮ್ ಗುರೂಜಿ ಅವರ ಭಾಷಣವನ್ನು ಕೇಳಿದಂತ ಸಮಸ್ತ ನನ್ನ ಮಾದಿಗ ಸಮಾಜದ ಬಂಧುಗಳು ಈಗಲಾದರೂ ಎಚ್ಚೆತ್ತುಕೊಳ್ಳಿ ಮಾದಿಗ ಸಮಾಜ ಇನ್ನೂ ನಿದ್ದೆಯ ಮಂಪರಿನಲ್ಲಿ ಇದೆನಮಗೆ ಸ್ವತಂತ್ರ ಬಂದು 78 ವರ್ಷಗಳಾದರೂ ಇನ್ನೂ ದೇವರು ದಿಂಡರು ದೆವ್ವ ಪಿಚಾಚಿ ಗಳೆಂದು ಪೂಜೆಗಳನ್ನು ಮಾಡಿಕೊಂಡು ತಮ್ಮ ಜೀವನವನ್ನುಹಾಳುಮಾಡಿಕೊಳ್ಳುತ್ತಿದ್ದಾರೆದಯವಿಟ್ಟು ಇಂತಹ ಮೂಢನಂಬಿಕೆಗಳಿಂದ ಹೊರಗೆ ಬಂದು ತಮ್ಮ ಮಕ್ಕಳಿಗೆ ವಿದ್ಯೆಕಲಿಸುವುದರಲ್ಲಿ ಮುಂದಾಗಿ ನಿಮ್ಮ ಮಕ್ಕಳ ಜೀವನವನ್ನು ನೀವೇ ರೂಪಿಸಬೇಕುನಿಮ್ಮ ಮಕ್ಕಳನ್ನು ಚಪ್ಪಲಿ ಉಳಿಯುವುದರಲ್ಲಿ ತಮಟೆಯ ಹೊಡೆಯುವುದರಲ್ಲಿ ಇಂತಕೆಲಸಗಳಿಗೆ ತೊಡಗಿಸಿ ಅವರ ಜೀವನವನ್ನು ಕತ್ತಲು ಮಾಡಬೇಡಿ ಓ ನನ್ನ ಮಾದಿಗ ಸಮಾಜದ ಬಂಧುಗಳೇ ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾವಂತರಾಗಿಜೈ ಭೀಮ್ ಜೈ ಬುದ್ಧಾಯ ಜೈ ಬಸವಣ್ಣ ಜೈ ಜೈ ಕರ್ನಾಟಕ✊✊✊✊✊✊🙏🙏🙏🙏🙏🙏🙏🙏🙏🙏💐💐💐💐
ನಿಜವಾಗಿ ಅಧ್ಬುತ ವಾದ ಭಾಷಣ.
ನಮ್ಮ ಮಾದಿಗ ಸಮಾಜದ ಜನರು ಈಗಲಾದರೂ ಬುದ್ಧಿ ಕಲಿತುಕೊಂಡು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಬೇಕು, ಈ ರಾಜ್ಯದಲ್ಲಿರುವ ನಮ್ಮ ವಿರೋಧಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಜೈ ಬಿಮ್ ಜೈ ಕರ್ನಾಟಕ
Yes right sister nammalee tatatamya bidi anta heliddira.
ಬಾರಿ ಮಾದಿಗ ಸಮಾಜ ಮಾತ್ರ ಅಲ್ಲಾ ತಮ್ಮ SC 102 ಜಾತಿ S T 52 ಜಾತಿ ಪಂಗಡಾದವರಿಗು ಅರ್ಥ ಆಗ್ಬೇಕು ತಮ್ಮ ಅಜ್ಞಾನ ದಿಂದ ವಿಜ್ಞಾನ ಕಡೆಗೆ ಬರ್ಬೇಕು ದೇವ್ರು ಅನ್ನೊ ಭಯಾ ಇಂದ ವಿಮುಕ್ತಿ ಆಗ್ಬೇಕು pls ಎಲ್ಲ ಅರ್ಥ ಮಾಡ್ಕೊಳ್ಳಿ
Ll
Tai navu madigaru budhi kaliyuva avashyakate illa tande baba sahebarnu namma tande. Nivu manuvadigal tara madigaranu noduvadu bidi nimma manasugalu sudha madikoli
Jai bheem
Nanu madega bro Jai bhim 💙💙
You are the best person to organize dalith communities in this worst-case politics
ನಿಮ್ಮ ವಯಸ್ಸು ಚಿಕ್ಕದಿದೆ ಸಾಯುವರೆಗೆ ಇದೇ ನಿಲುವನ್ನು ಸಾದಿಸಿದರೆ ನೀವೆ ಸತ್ಯ ನ್ಯಾಯ ಧರ್ಮ 🙏😭
ನನ್ನ ವಯಸ್ಸು 69 .50ವರ್ಷಗಳಿಂದ ನೋಡಿರುವೆ ರಾಜಕೀಯ ಕಾಲೈ ತಸ್ಮೇನಃ🙏
ನಿಜವಾದ ಮಾನವನಾಗಿರುವರಿಗೆ ಮಾತ್ರ ಸ್ವಾಮಿ ಜೀ ಮಾತುಗಳು ಅರ್ಥವಾಗುತ್ತವೆ ರೀ 75, ವರ್ಷ ಸ್ವಾತಂತ್ರ ಬಂದಾಯಿತು ಇನ್ನು ಸಮಾನತೆ ಬಂದಿಲ್ಲ ಯಾಕೆ ಬಾಬಾ ಸಾಹೇಬರ ಕಳಕಳಿ ಪ್ರತಿಯೊಬ್ಬರು ಅರಿತುಕೊಳ್ಳಲೇ ಬೇಕು ಆಗ ಸುಭದ್ರ ಭಾರತ ಮತ್ತು ಬಾಬಾ ಸಾಹೇಬರ ಕನಸು ನನಸಾಗುತ್ತಿರೀ ಸ್ವಾಮಿಜಿಯವರಿಗೆ ನನ್ನ ಬಂಬಲ
ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಜೈ ಅಂಬೇಡ್ಕರ್.
ನಿಮ್ಮ ಭಾಷಣ ಅದ್ಭುತ ಗುರುಗಳೇ 👍👍👍👍👍ಜೈ ಭೀಮ್
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿದೆ. ಸ್ವಾಮೀಜಿ 🙏🙏🙏🙏ಜೈಭೀಮ್ 👌
ಜೈ ಭೀಮ್ ✊️ ಅದ್ಭುತವಾಗಿ ಸಂದೇಶ ಕೊಟ್ಟಿದ್ದೀರಾ 🌹💙🙏
ನಿಮ್ಮ ಭಾಷಣ ಅದ್ಬುತ ಸ್ವಾಮಿಜೀ 👌👌👌🙏🙏🙏
ದಲಿತಪರ ಸಮನ್ವಯ ಸಮಿತಿ ನಮ್ಮಲ್ಲಿರತಕ್ಕಂತ ಭಿನ್ನ ಮೇಷಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ವೋಟಿನ ಮಹತ್ವ ತಿಳಿದುಕೊಂಡಾಗ ಹಣ ಹೆಂಡಕ್ಕೆ ಮಾರುಹೋಗದೆ ಎಸ್ ಸಿ ಎಸ್ ಟಿ ಒಗ್ಗಟ್ಟಿನಿಂದ ನಾನು ಮೇಲು ನೀನು ಮೇಲು ನಮ್ಮ ನಮ್ಮಲ್ಲಿನ ಒಳ ಜಗಳದಿಂದ ಹೊರಬಂದು ಬುದ್ಧಿಜೀವಿಗಳಿಗೆ ಹಿರಿಯರಿಗೆ ಬೆಲೆ ಕೊಟ್ಟು ಒಗ್ಗಟ್ಟಿನ ಚುನಾವಣೆ ಸಂವಿಧಾನದ ಉಳಿವಿಗಾಗಿ 2023 ವಿಧಾನಸಭಾ ಬಿಜೆಪಿಯನ್ನು ಭ್ರಷ್ಟಾಚಾರದಿಂದ ಜನರ ರಕ್ತವನ್ನು ಇರುವ ಸರಕಾರವನ್ನು ತೊಲಗಿಸಿದಾಗ ಮಾತ್ರ ನಮ್ಮ ಸಂವಿಧಾನ ಉಳಿಯಲು ಅಂಬೇಡ್ಕರ್ ಹಾಕಿಕೊಟ್ಟ ಸರ್ವಜಾತಿಯ ಸಮಾನತೆಯ ತೋಟದಂತೆ ಎಲ್ಲಾ ಸಮಾಜದಲ್ಲೂ ಸಹ ಬಾಳ್ವಿಯಿಂದ ನೆಮ್ಮದಿಯ ಜೀವನ ಶಿಕ್ಷಣ ಸಂಘಟನೆ ಹೋರಾಟದಿಂದ ಮನುವಾದ ಮೌಡ್ಯವನ್ನು ತೊಲಗಿಸಿ ಓಟಿನ ಮಹತ್ವ ಸ್ವಾಭಿಮಾನದ ಜೀವನ ಬದುಕಲು ಸಾಧ್ಯ ಇದು ಪರಿವರ್ತನೆ ಜಗದ ನಿಯಮವಾಗಬೇಕು ಶ್ರೀ ಮಾನ್ಯ ಜ್ಞಾನಪ್ರಕಾಶ್ ಸರ್ ಭಾಷಣದಂತೆ ದಲಿತ ಪರ ಜನರು ಒಗ್ಗಟ್ಟಿನಿಂದ ಓಟಿನ ಮೂಲಕ ಒಗ್ಗಟ್ಟು ತೋರಿಸಿದ ಕಾನೂನು ಪ್ರಜಾಪ್ರಭುತ್ವ ಸಂವಿಧಾನ ಉಳಿಸುವ ನಮ್ಮೆಲ್ಲರ ಹಕ್ಕು. ಜೈ ಭೀಮ್ ನಮೋ ಬುದ್ಧಾಯಿ
ನೀವು ಹೇಳಿದ್ದು ನಿಜಾ ಸರ್
Henda mansa bitta vaikti ambedkar ginta great
Nim number beku nimjote matadbeku
ಮೊದಲನೆ ಹೆಚ್ಚೆ ಎಲ್ಲರೂ ದುಷ್ಟ
ಚಟಗಳಿಂದ ಮುಕ್ತರಾಗಬೇಕು.🙏
ಜೈಭೀಮ್ ಗುರುಗಳೇ 🇪🇺🇪🇺🇪🇺
100% true Sir wonderful motivational speech by the swamiji.i bow my head to indian constitution written by Dr Babasaaheb Ambedkar.Thank you swamiji for your wonderful speech.
Hatsup Dnyana prakash swamiji, for your heart provoking speach.i kindly request you conduct your thought provoking speeches atleast in each taluk and district places,which may ceate an awareness perticlarly in Sc and st and other minor communities!
ನಮ್ಮ ಜನರಿಗೆ ವೋಟಿನ ಮಹತ್ವವನ್ನು ಗೊತ್ತಾಗಬೇಕು
ಸತ್ಯ ವಾದಮಾತು. ಜೈಭೀಮ
ಜೈಭೀಮ್ ❤🌹🙏
ಖಂಡಿತವಾಗಿ ನಾವು ಜೈಭೀಮ್ ಸಂವಿಧಾನ ಊಳಿಸಬೇಕು 👍
🙏ಜೈ ಭೀಮ್ 🙏 ಜೈ ಭೀಮ್ 🙏 ಜೈ ಭೀಮ್ 🙏
Superb message sir,really inspiring and motivated. Jai bheem
Yantha gnana purusharu Swami nimma paadakke nanna koti koti namskaragalu joi beem
ಜೈ ಭೀಮ್ , ಜೈ ಭಾರತ....
BRAVE HEARTS OF INDIA ,GNANAPRAKASHSWAMIJI.14 0CRORE SALUTES.
Guru ji Excellent Speech ❤️Jai Bhim namo buddhay ❤️🙏🙏🙏
ಹೌದಪ್ಪ ನಿಜವಾದ ಇತಿಹಾಸವನ್ನು ನಾವು ಇನ್ನೂ ಓದುತ್ತಿಲಿಲ
Jai swamiji excellent speech 🙏🙏🙏🙏
Jai Bheem Dr br Ambedkar
ವಿಚಾರಕ್ಕೆ ಮೌಲ್ಯ ಹೆಚ್ಚು ✌️🤍
ವಾಸ್ತವ ಮತ್ತು ಜಾಣ್ಮೆಯಿಂದ ಕೂಡಿದ ತಮ್ಮ ವಿಷಯ ಮಥನ ಅನುಸರಣ ಯೋಗ್ಯ .
ನನ್ನ ಜನರೇ ಈಗಲಾದರೂ ಎಚ್ಚೆತ್ತು ಕೊಳ್ಳಿ..
ಬಹಳ ಚೆನ್ನಾಗಿ ಮತನಾಡಿದ್ದೀರಿ
ಮಾದಲ ಹೆಜ್ಜೆ ತುಂಬಾ ಚನ್ನಗಿದೆ ಗುರುಗಳೆ
ಜೈಭೀಮ್ ಜೈಭೀಮ್ ಜೈಭೀಮ್
Jai bhem Ambedkar
Gp❤❤❤swamiji true word's ಜೈ ಭೀಮ್
ಪ್ರಗತಿಪರ ವಿಚಾರವಾದಿಗಳಿಗೆ ಭೀಮ ನಮನಗಳು
ಜೈ ಭೀಮ್ 💙👑
Reality speech sir 🙏🙏🙏🙏🙏😔
Abbbaaaa yen basna sir nim paadakke shastanga namaskara jai ambedkar ❤❤❤❤❤❤❤❤❤❤❤❤❤
Awsome guruji ! JAY BHIM 💙
ಜೈ ಬಿಮ್ ಗೂರಜಿ ಹೋಳೆ ಭಾಷಣ
respected swamiji,
i really proud about your words, Swamiji you are the motivator of present genration, respected swamiji think INDIA is a huge country around 150+ crore peoples are living in this country such a huge country how come its possible to expose your words swamiji, Respected swamiji here only need an action not speech. I think around future 5 years 50 lakhs peoples are watch its quite doubt
its my opinion
Basavaraj
Very good speech sir to minority people.
Thank you for a wonderful speech
Thank you Swamiji Very good Message❤🎉❤🎉❤🎉❤
ನಿಜವಾದ ಮಾತು ಸ್ವಾಮಿಗಳೇ ಇದನ್ನು ಎಲ್ಲರೂ ಅರ್ಥ ಮಾಡ್ಕೋಬೇಕು
ಸ್ವಾಭಿಮಾನ ಇದ್ದರೆ ಒಳಜಗಳ ಬಿಟ್ಟು ಸಂವಿಧಾನ ಉಳಿಸಬೇಕು ಜೈಭೀಮ
🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
ಹರೇ ರಾಮ್ ಹರೇ ಕೃಷ್ಣ........
ಅಶೋಕ ಮ ನೀಲಣ್ಣವರ, ಜೈ ಭೀಮ ಸರ್
ಸಂವಿಧಾನವನ್ನು ಉಳಿವಿಗಾಗಿ ನಾವೆಲ್ಲರೂ ಕೊಡಿ ಹೋರಾಡಬೇಕಿದೆ ಸ್ವಾಮಿಜೀ,ಜೈ ಭೀಮ
Never stops keep going sir
ಜೈಭೀಮ್...
ಹೌದೂ ಇತಿಹಾಸದಲಿ ಹಲವಾರು ತಪ್ಪುಗಳಿವೆ..
ಜೈ ಭೀಮ್💪💪💪
ಯಾರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು
ನಿಮ್ಮ ಮಾತುಗಳಿಂದ ಸಮಾಜವು ಬದಲಾವಣೆ ಆಗುತ್ತದೆ
1000.%corect speech wonderful speech..it's true...God bless you..jai bheem jai inadi
ಸತ್ಯ.... 👍
ಜೈ ಭೀಮ್ ❤
ಅದ್ಭುತವಾದ ಮಾತು ಗುರುಗಳೇ
ಜೈ ಭೀಮ್...............
ಜೈ ಭೀಮ್..
ಜೈ ಸಂವಿಧಾನ ❤❤
Appaji nimage koti koti naman🙏🙏💙❤️Jai bheem jai Karnataka 🙏❤️💙
Sir your speech is real 👏👏👏👏👏👏
ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ!
ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ
ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ,
ಗಾಹೇ ತವ ಜಯಗಾಥಾ.
ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ!
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ
ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ!
ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ
ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ
ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು
ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ
ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ,
ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ
ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ
ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ!
ಜಯವಾಗಲಿ.
ಸೂಪರ್ ಸಾರ್ ಜೈ
ನಿಮ್ಮ ಮಾತುಗಳಿಂದ ನಮ್ಮ ಸಂವಿಧಾನ ಯಾವ ರೀತಿ ಇದೆ ಎಂದು ಜನರಿಗೆ ತಿಳಿಯುತ್ತದೆ ಸ್ವಾಮೀಜಿ ನಿಮ್ಮ official link send me sir
ಅಧ್ಬುತ ಭಾಷಣ
Meaning full speech guruji 👏👏👏👏
ಯಲ್ಲ ರಾಜ್ಯ ಪ್ರವಾಸ ಮಾಡಿ ಜಾಗ್ರತೆ ಮೂಡಿಸಿ sir
Avana mukha nodidare sajjanaru odi hoguttare kalla kuduka dwami
Suppr
ಜೈ ಭೀಮ್ 💙
Swami namskara👍👍, devaru nimmannu chennagittrli
ನಿಮ್ಮ ಮಾತಿನಲ್ಲಿ ಸತ್ಯ ವಿದೆ
ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರ ಏನು? ಈ ಹಿನ್ನಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಎಷ್ಟು ಬಾರಿ ಜೈಲಿಗೆ ಹೋಗಿದ್ದಾರೆ?
ಬ್ರಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಅಥವಾ ಭಾರತ ಬಿಟ್ಟು ಹೋಗಲು ಅಂಬೇಡ್ಕರ್ ಸಂವಿಧಾನ ರಚಿಸುವುದಾದರೆ ಮಾತ್ರ ಅಂತ ಹೇಳಿದ್ದರೇನು?
ಸ್ವಾತಂತ್ರ್ಯ ಬಂದಾಗ ದೇಶದ ಕೆಲವೊಂದು ಮಹತ್ವ ವಿಚಾರಗಳಲ್ಲಿ ನಿರ್ಧಾರ ತೆಗೆದು ಕೊಳ್ಳಲು ಇದ್ದವರಲ್ಲಿ
ಹೆಚ್ಚಿನವರು ಮೇಲ್ವರ್ಗಕ್ಕೆ ಸೇರಿದ್ದರೂ ಕೂಡ
ಅಂಬೇಡ್ಕರ್ ಸಂವಿಧಾನ ರಚಿಸುವುದನ್ನು ಯಾರಾದರೂ ತಡೆಯ ಬಹುದಿತ್ತು ! ಯಾರಾದರೂ
ತಡೆದರೇನು? ಸ್ವತಃ ಪಟೇಲ್ ಗಾಂಧೀ ಕಾನೂನು
ಪದವಿ ದಾರರಾಗಿದ್ದರು ಕೂಡ ಆ ಪ್ರಯತ್ನಕ್ಕೆ
ಕೈ ಹಾಕಲಿಲ್ಲ.
Summa summa ಜಾತಿ ನಿಂದನೆ ಕೇಸ್ ಹಾಕೋಕೆ
ಮಾತ್ರ ಸಂವಿಧಾನ ಬಳಸುತ್ತಿದ್ದೀರಾ ಆ ಮೂಲಕ
ಸಂವಿಧಾನ ಉಳಿಸಬಹುದೇನು ?
ದಲಿತರಿಗೆ ಈಗೇನಾದರೂ ಅನ್ಯಾಯ ಆಗುತಿದ್ದರೆ
ಅದು ನಿಮ್ಮವರಿಂದಲೇ ಹೊರತು ಬೆರೆಯವರಿಂದಲ್ಲ
ತಿಳ್ಕೊಳ್ಳಿ ಕೆಲ ದಲಿತ ಲೀಡರ್ಸ್ ಇಡೀ ದಲಿತ
ಸಮುದಾಯವನ್ನೇ ದಾರಿ ತಪ್ಪಿಸುತ್ತಿದೆ ಅದು
ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬೇಡಿ .ಅಂಬೇಡ್ಕರ್ ತುಂಬಾ ಒಳ್ಳೆಯ ಹಾಗೂ ವಿಶಾಲ ವಿಶಾಲ ಮನೋವಾದಿ ಮುಸ್ಲಿಂ ಬಗ್ಗೆ ಮೀಸಲಾತಿಯ
ಬಗ್ಗೆ ಅವರಿಗಿದ್ದಕಲ್ಪನೆ ಎಲ್ಲಾ ಕಾಲಕ್ಕೂ ಪ್ರಸ್ತುತ
ಸುಮ್ನೆ ಅವ್ರ ಆದರ್ಶಗಳನ್ನೆಲ್ಲ ಕೊಂದು ಕೇವಲ
ಅವರ ಹೆಸರನ್ನು ಅವರ ಮೂರ್ತಿಯ ಮೂಲಕ
ಬದುಕಿಸಿಟ್ಟು ನಿಮ್ಮ ಮನೆಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರ .
Sir Ambedkar is not one person who wrote He is a chairman or prasident of constitution committee
He tells all are equal in constitution one is Hindu law & another is Mohamadan law
Richer & poorer become poorer
Only Rich & politicians are get Indipendence
Bring Ashoka chakravarthy policy and Chanakya policy My INDIA becomes Top in the world
Jai Nethaji
Jai Hind
Jai bheem
Don't mis talk about Dr baba saheb Ambedkar he is my god
ನಮ್ಮ ಸಂವಿಧಾನ ನಮ್ಮ ಹಕ್ಕು ❤
Great speech sir.
Jai bheem 🙏❤️👍
ಜೈ ಭೀಮ್ ಜೈ ವಾಲ್ಮೀಕಿ
ಜೈ ಭೀಮ್
ತಾವು ಏಕೆ ಕಾವಿ ಬಟ್ಟೆ ಯಲ್ಲಿ ಇದ್ದಿೀರಿ
👏🌹👏🌹👏
ಜೈ ಶ್ರೀ ಶ್ರೀ ಶ್ರೀ
Sir you are telling %100 Right
ಸೂಪರ್ ಸ್ಪೀಚ್ ಸರ್ 🌹🌹
Swami nimma ee satya matugalna Keli nijavaada atma parivartane madkandre Nam baba saheb avarige hrudayakke nemmadi sigute
👌👌👌ಜೈಭೀಮ್ 🙏🙏🙏🌹🌹🌹